ಸೋಮವಾರ, ಸೆಪ್ಟೆಂಬರ್ 28, 2009

ಎಚ್ಚರಾ..



ಎಚ್ಚರಾ..
ಕಾಡಂಚಿನ ಗಿಡಗಂಟಿಗಳಲ್ಲಿ
ಬಳುಕುವ ನಡನಡುವಿನಲ್ಲಿ
ಹೊಳೆವ ಕಾಮನಬಿಲ್ಲತೆರದಿ
ಮೈ ಮನಮರೆತು ತೇಲಾಡುವ
ಜೀವ ರಾಶಿಗೆ ಕಾದು ಕುಳಿತಿದೆ.!

3 ಕಾಮೆಂಟ್‌ಗಳು:

ಮೂರ್ತಿ ಹೊಸಬಾಳೆ. ಹೇಳಿದರು...

ಹೋಯ್ ಫೊಟೋ ಮಸ್ತ್ ಬಂಜು, ಕವನ ಇನ್ನೂ ಸೂಪರ್
ಜಂಪೆತಾಳಕ್ಕೆ ಚಂದ ಸೇರ್ತು ನೋಡು "ನೋಡಿದೆಯಾ ವಿದುರ ಕೌರವ ಮಾಡಿದೋಲಗವಾ" ಮಟ್ಟಲ್ಲಿ ಹಾಡಲೆ ಬತ್ತು.

Ittigecement ಹೇಳಿದರು...

ಫೋಟೊ ಸೊಗಸಾಗಿದೆ...

ಹಾಗೆ ಚುಟುಕೂ ಕೂಡ...

ಅಭಿನಂದನೆಗಳು...

prasca ಹೇಳಿದರು...

ನಿಮ್ಮೂರು ಯಲ್ಲಾಪುರ ಅಂತ ನಿಮ್ಮ ಫ್ರೊಫೈಲ್ ನೋಡಿದಾಕ್ಷಣ ಒಂದು ಘಳಿಗೆ ಗರ ಬಡಿದವನಂತೆ ನಿಂತೆ.